Friday, May 29, 2009

ಕೆಲವೊಮ್ಮೆ ಅನಿಸುತ್ತದೆ ಯಾಕೆ ಬರೆಯುವದು ಅಂತ.
ಆದರೆ ಒಂದೊಂದು ಸಮಯದಲ್ಲಿ ಒಂದೊಂದು ಹುಚ್ಚು .
ಹಾಗೆಂದೇ ಇಟ್ಟುಕೊಳ್ಳಿ .
ಇತ್ತಿಚೆಗೆ ನಾನು ಯಾಕೆ ಬ್ಲಾಗ್ ಬರಿ ಬಾರದು?
ಅಂತ ತುಂಬ ಅನಿಸ್ತ ಇತ್ತು .
ಕನ್ನಡದಲ್ಲಿ ಬರೆಯುವುದು ಹೇಗೆ ಅಂತ ಗೊತ್ತಿಲ್ಲ .
ಇಂಗ್ಲಿಷ್ ಅಂತು ಬರೆದರೆ ಬರೆದವನಿಗೆ ಅರ್ಥ ಆಗಲಿಕ್ಕಿಲ್ಲ ಅನ್ನೋದು ಗಾರಂಟಿ.
ಹಾಗಾಗಿ ಕನ್ನಡದಲ್ಲಿ ಬರೆಯುದನ್ನು ಕಲಿಯೋದೇ ಒಂದು ಸಮಸ್ಯೆ ಯಾಗಿತ್ತು .
ಅಂತು ಇವತ್ತು ಇಷ್ಟನ್ನು ಬರಯೂವಸ್ಟು ಸಾದ್ಯ ಆಯಿತಲ್ಲ ಅಂತ ಕುಶಿಯೋ ಕುಶಿ .


ಇನ್ನು ಸರಿಯಾಗಿ ಬರ್ತಾ ಇಲ್ಲ.
ಅದರೂ ದಿನದಿಂದ ದಿನಕ್ಕೆ ಸುದಾರಿಸಿಕೊಂಡು ಹೋಗಬಲ್ಲೆ ಅಂತ ಇವತ್ತು
ವಿಸ್ವಾಸ ಬಂದಿದೆ .
ಅದಕ್ಕಾಗಿ ಈ ಬರೆಹ .
ಯಾರು ಓದ್ತ್ಹರೋ ಗೊತ್ತಿಲ್ಲ
ನನ್ನ ಹುಚ್ಚಿಗೆ ಒಂದು ವ್ಯವಸ್ಥೆ ಆದ ಸಮಾದಾನ ನನಗೆ .
ಮನುಷ್ಯ ನಿಗೆ ಅಸ್ಟೇ ತಾನೆ ಬೇಕಾದ್ದು !

ಮನಸಿಗೆ ತೋಚಿದ್ದು ಬರೆಹದಲ್ಲಿ ಬಂದದ್ದು
ಬರಲಿ ಬರಲಿ ..............