Saturday, November 28, 2009

ಆಸೆ / ಆಕಾಂಕ್ಷೆ .
ಆಸೆ,ಆಕಾಂಕ್ಷೆಗಳು ಮಾನವನಿಗೆ" ಸಹಜ ."
ಅಂದ್ರೆ ಹುಟ್ಟಿನಿಂದಲೇ ಬಂದದ್ದು .ಹೌದು ತಾನೆ?
ಯಾರು ಇವುಗಳನ್ನು ಬೆಳೆಸಿದ್ದು ?
ಅಪ್ಪ, ಅಮ್ಮ ,ಅವರು, ಇವರು ,ಎಲ್ಲರೂ .
ಕಿಡಿಯಾಗಿದ್ದ ಬೆಂಕಿಗೆ ಎಲ್ಲರೂ ತಿದಿ ಒತ್ತಿದವರೇ!

ಆಸೆಯೇ ದುಕ್ಕಕ್ಕೆ ಮೂಲ
ಅಂದವನ ಮಾತು ಕೇಳಿ ,
ಈಗ ಮತ್ತೆ ಇವರೆಲ್ಲ
ಆಸೆ ಒಳ್ಳೇದಲ್ಲ ,ಅತಿಯಾಸೆ ಕಂಡಿತಒಳ್ಳೇದಲ್ಲ ಅಂತ
ರಾಗ ಎಳೆದು... ತಲೆ ತಿನ್ತಾರೆ .

ಅಂದು,ಅಂದ ಬುದ್ದನಿಗೆ ನಿಜವಾದದ್ದು
ಉಳಿದ ಎಲ್ಲರಿಗೆ ಹೇಗೆ ನಿಜವಾಗಬೇಕು?

"ತಾನು ಸಾಯಬೇಕು ಸ್ವರ್ಗ ಪಡೆಯಬೇಕು "
ಗೊತ್ತಿದ್ದವರೂ ಕೊಲೆ ಮಾಡ್ತಾರಲ್ಲ?

ಹಿಂಸೆ ಪಾಪ ಅಲ್ವಾ?....
ಅಲ್ವಾ?.........

3 comments:

Unknown said...

sir nimma barahagala ghambirate ide padagala bagge swalpa gamana harisi

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಸಲಹೆಗೆ
ಧನ್ಯವಾದಗಳು ಸರ್ .

Keshava Ram said...

Dear Mava,

Your blog is helping me re-learn Kannada. As it is very important for my life here at Puttur.
Good beginning. Keep writing anythings that comes to your mind. I will keep reading. Write my comments.

Post a Comment